Friday 10 March 2017

ಧನ್ವಂತರಿ

ಧನ್ವಂತರಿ

ಕ್ರಮ ಸಂಖೆ
ಪರಿಹಾರ
ಮದ್ದು
ಗಂಟಲು ಕೆರೆತ ಅಥವಾ ಊತದ ಸಮಸ್ಯಗೆ
ಜೇಷ್ಠಮಧುವಿನ ಚೂರ್ಣದ ಜೊತೆಗೆ, ಜೇನುತುಪ್ಪ ಸೇರಿಸಿ ಸವಿಯಿರಿ
ಗಾಯ ವಾಸಿಯಾಗಲು
ಲೋಳೆಸರವನ್ನ  ಉದ್ದುದ್ದ ಸೀಳಿ, ಅದರ ತಿರುಳನ್ನ ಗಾಯದ ಮೇಲಿಡಿ
ಸುಕ್ಕು ಮತ್ತು ಮೊಡವೆಗಳ ಕಲೆಗಳ ಮಾಯಕ್ಕೆ
ಜೀರಿಗೆ ಹಾಕಿ ಕುದಿಸಿದ ನೀರಿನಿಂದ ಮುಖವನ್ನ ತೊಳೆಯಿರಿ
ನಡೆದು ಕಾಲುನೋವು ಬಂದಿದ್ದಲ್ಲಿ
ಪಾದಗಳನ್ನ ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ನೆನಸಿಡಿ.
ಜೀರ್ಣಕ್ರಿಯಗೆ ಉತ್ತಮ
ಊಟವಾದ ತಕ್ಷಣ ಮಜ್ಜಿಗೆ ಸೇವಿಸಿ
ಮೊಡವೆ ಮತ್ತು ಅದರ ಕಲೆಗಳ ನಿವಾರಣೆಗೆ
ಲಾವಂಚದ ಶ್ರೀಗಂಧದೊಂದಿಗೆ ಬೆರೆಸಿ ಹಚ್ಚಿ
ಕಿಡ್ನಿಯಲ್ಲಿ ಕಲ್ಲಾಗುವುದನ್ನ ತಪ್ಪಿಸಲು
ಕಲ್ಲಂಗಡಿ ಹಣ್ಣೀನಲ್ಲಿರುವ ಪೊಟ್ಯಾಸಿಯಮ್ ಅಂಶ ಉತ್ತಮ
ಕಣ್ಣುಗಳ ಆರೋಗ್ಯಕ್ಕೆ
ಪಪ್ಪಾಯಿ ಹಣ್ಣಿನಲ್ಲಿರುವ ಕ್ಯಾರೋಟೀನ್ ಉತ್ತಮ ನಿವಾರಣೆ
ಕಡಿಮೆ ರಕ್ತದೊತ್ತಾಡ ನಿವಾರಣೆಗೆ
ಒಣದ್ರಾಕ್ಷಿಯನ್ನ ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಸೇವಿಸಿ
೧೦
ನೋವನ್ನ ಕಡಿಮೆ ಮಾಡಲು
ತೆಂಗಿನೆಣ್ಣೆಯ ಜೊತೆಗೆ ಕರ್ಪೂರ ಬೆರೆಸಿ ಹಚ್ಚಿ
೧೧
ಸಂಧಿವಾತದ ನಿವಾರಣೆಗೆ
ನಿಯಮಿತ ಬಸಳೇ ಸೊಪ್ಪಿನ ಸೇವನೆ ಬಹಳ ಒಳ್ಳೆಯದು
೧೨
ಕೂದಲಿನ ಹೊಳಪಿಗೆ
ನೆಲ್ಲಿಕಾಯಿ ಮಿಶ್ರಿತ ಕುದಿಸಿದ ನೀರಿನಿಂದ ತೊಳೆಯಿರಿ
೧೩
ಎಸಿಡಿಟಿ ಸಮಸ್ಯೆಗಳ ನಿವಾರಣೆಗೆ
ಪ್ರತೀ ದಿನ ಆಹಾರಸೇವಿಸಿದ ನಂತರ ಬೆಲ್ಲ ಸೇವಿಸಿ
೧೪
ಮೈ ಚರ್ಮದ ಕಾಂತಿಗಾಗಿ
ಟೊಮೆಟೋ ಹಣ್ಣಿನ ರಸಕ್ಕೆ, ನಿಂಬೇ ರಸ ಮಿಶ್ರಣ ಮಾಡಿ ಹಚ್ಚಿ
೧೫
ರಕ್ತ ಬೇಧಿ ನಿಲ್ಲಲು
ಮೊಸರಿನಲ್ಲಿ ಇಂಗನ್ನ ಬೆರೆಸಿ ಸೇವಿಸಿರಿ.
೧೬
ಕಣ್ಣೀನ ಕೆಳಗೆ ಬರುವಂತಹ ಕಪ್ಪು ವರ್ತುಲಕ್ಕೆ
ಸೌತೇಕಾಯಿ ಕತ್ತರಿಸಿ ಆ ರೌಂಡನ್ನ ಕಣ್ಣಿನ ಸುತ್ತ ಇಟ್ಟುಕೊಳ್ಳಿ
೧೭
ನಿಮ್ಮ ಜೀವಿತಾವಧಿಯನ್ನ ಹೆಚ್ಚಿಸಲು
ಕುಂಬಳಕಾಯಿ ಬೀಜದಲ್ಲಿರುವ ಮ್ಯಾಗ್ನೇಷಿಯಂ ಉಪಯುಕ್ತ
೧೮
ಕಣ್ಣಿನ  ಸ್ರಾವವನ್ನ ತಡೆಗಟ್ಟಲು
ದಾಳಿಂಬರೆ ಹಣ್ಣೀನ ರಸವನ್ನ ಶೋಧಿಸಿ ಕಣ್ಣಿನೊಳಗೆ ಬಿಡಿ
೧೯
ದೇಹದ ತೂಕ ಇಳಿಸಲು
ಕರಿಬೇವಿನ ಸೊಪ್ಪನ್ನ ದಿನಾಲೂ ಸೇವಿಸಿ
೨೦
ಮೈಗ್ರೇನ್ ಸಮಸ್ಯ ನಿವಾರಣೆಗೆ
ಪ್ರತಿ ದಿನ ಹಾಲಿನೊಂದಿಗೆ ೫ ಬಾದಾಮಿಯನ್ನ ಸೇವಿಸಿ



೨೧
ಶ್ವಾಸಕೋಷ ಕ್ಯಾನ್ಸರನ್ನ ತಡೆಗಟ್ಟಲು
ಅನಾನಸ್ ಹಣ್ಣಿನಲ್ಲಿರುವ ಬೊಮೆಲೈನ್ ಉಪಯುಕ್ತ
೨೨
ಕಣ್ಣೀನ ದೃಸ್ಟಿಯನ್ನ ಚುರುಕುಗೊಳಿಸಲು
ಹಲಸಿನ ಹಣ್ಣನಲ್ಲಿರುವ   ಆಂಟಿ ಆಕ್ಶಿಡಂಟ್ಗಳು ಉಪಯುಕ್ತ
೨೩
ತೂಕ ಕಡಿಮೆಗೊಳಿಸಲು
ಎಲೆಕೋಸನ್ನ ಸವಿಯಿರಿ. ಅದರಲ್ಲಿ ಅತೀ ಕಡಿಮೆ ಕ್ಯಾಲೊರಿ ಇದೆ
೨೪
ಮೂತ್ರಕೋಶದಲ್ಲಿ ಕಲ್ಲನ್ನ ತಡೆಗಟ್ಟಲು
ದಿನಕ್ಕೊಂದು ಕಿತ್ತಳೆ ಸೇವಿಸಿ
೨೫
ದೇಹದಲ್ಲಿರುವ ಕೊಲೆಸ್ಟರಾಲ್ ಕಡಿಮೆ ಮಾಡಲು
ಅಂಜೂರ ಹಣ್ಣನ್ನ ಸೇವಿಸಿ
೨೬
ಗಾಯವನ್ನ ಬೇಗನೆ ಗುಣಮಾಡಲು
ಉರಗ ಅಥವಾ ಒಂದೆಲಗ  ಸೊಪ್ಪನ್ನ ತೇದು ರಸವನ್ನ ಲೇಪಿಸಿಕೊಳ್ಳಿ
೨೭
ಮೂಳೆಗಳ ಸವೆತವನ್ನ ತಡೆಗಟ್ಟಲು
ಸೋಯಾಬೀನನ್ನ ನಿಯಮಿತ ಸೇವಿಸಿ
೨೮
ಒಣಕೆಮ್ಮು ಗುಣಮಾಡಲು
ವೀಳ್ಯದೆಲೆಯೊಂದಿಗೆ ಒಣ ಅಡಕೆಯ ಜೊತೆಗೆ ಜೇನುತುಪ್ಪ ಸೇವಿಸಿ
೨೯
ಬಾಯಿ ಹುಣ್ಣಿಗೆ
ಲವಂಗವನ್ನ ಜಗಿಯಿರಿ
೩೦
ಬೊಜ್ಜು ನಿಯಂತ್ರಣಗೊಳಿಸಲು
ಪ್ರತಿದಿನ ಊಟಕ್ಕಿಂತ ಮುಂಚೆ ಬೀಟ್ರೂಟನ್ನ ಹಸಿಯಾಗಿ ಇಲ್ಲಾ ಬೇಯಿಸಿ ಸೇವಿಸಿ
೩೧
೪-೫ ಬೇವಿನಎಲೆಯೊಂದಿಗೆ ಕಾಲು ಚಮಚ ಅರಶಿನ ಪೌಡರಿನೊಂದಿಗೆ ದಿನಕ್ಕೊಂದು ಸಲ ಸೇವಿಸಿದರೆ
ಗರ್ಭಾಶಯ ಸಂಬಂಧಿತ ರೋಗ ನಿವಾರಣೆಗೊಳ್ಳುತ್ತದೆ.
೩೨
ಗ್ಯಾಸ್ ಟ್ರಬಲ್ ದೂರಮಾಡಲು
ಕರಿಬೇವಿನ ಪುಡಿಯನ್ನ ಅನ್ನದ ಜೊತೆಗೆ ಸೇವಿಸಿ
೩೩
ತಲೆ ಕೂದಲು ಉದರಲು ನಿಲ್ಲಿಸಲು
ದಾಳಿಂಬೆ ಸೊಪ್ಪಿನ ಪುಡಿಯನ್ನ ನಿಯಮಿತವಾಗಿ ಸೇವಿಸಿ
೩೪
ರಕ್ತಹೀನತೆಯ ನಿವಾರಣೆಗೆ
ಸೀಬೇ ಹಣ್ಣನ್ನ ನಿಯಮಿತ ಸೇವಿಸಿ
೩೫
ರಕ್ತ ಸಂಚಾರವನ್ನ ಸರಾಗಗೊಳಿಸಲು
ಒಣದ್ರಾಕ್ಷಿಯನ್ನ ನಿಯಮಿತ ಪ್ರತಿದಿನ ಸೇವಿಸಿ
೩೬
ಒಸಡಿನ ರಕ್ತಸ್ರಾವವನ್ನ ನಿಲ್ಲಿಸಲು
ಎಲೆಕೋಸನ್ನ ಪ್ರತೀ ದಿನ ಸೇವಿಸಿ
೩೭
ಮೊಡವೆಯನ್ನ ಇಲ್ಲವಾಗಿಸಲು
ಬೆಳ್ಳುಳ್ಳೀಯನ್ನ ಅರೆದು ಲೇಪನವನ್ನ ರಾತ್ರಿ ಹಚ್ಚಿ
೩೮
ಹಲ್ಲಿನ ಸಮಸ್ಯಗಳ ನಿಯಂತ್ರಣಕ್ಕೆ
ಮೂಲಂಗಿಯನ್ನ ಸೇವಿಸಿ
೩೯
ಹೃದಯ ದೌರ್ಬಲ್ಯ ನಿವಾರಣೆಗೆ
ತೊಂಡೇಕಾಯಿಯನ್ನ ನಿಯಮಿತ ಸೇವಿಸಿ
೪೦
ಆಮಶಂಕೆಯಿಂದ ಉಂಟಾದ ಬಳಲಿಕೆಯನ್ನ ನಿವಾರಿಸಲು
ಬಾಳೇ ಹಣ್ಣನ್ನ ಸೇವಿಸಿದರೆ ಮಂಗಮಾಯ



೪೧
ಪಿತ್ತ ಶಮನಗೊಳಿಸಲು
ದಿನವೂ ದಾಳಿಂಬರೆ ಹಣ್ಣೀನ ಜ್ಯೂಸ್ ಸೇವಿಸಿ
೪೨
ರಕ್ತವನ್ನ ಶುಧ್ಧೀಕರಿಸಲು
ಪ್ರತೀದಿನ ಸೌತೇಕಾಯಿಯನ್ನ ಸೇವಿಸಿ
೪೩
ವಾಯುಭಾದೆ ನಿವಾರಣೆಗೊಳಿಸಲು
ಬೆಲ್ಲದೊಂದಿಗೆ ಒಣ ಶುಠಿಯನ್ನ ಮಿಶ್ರಣ ಮಾಡಿ ಸೇವಿಸಿ
೪೪
ಮಧುಮೇಹವನ್ನ ನಿಯಂತ್ರಿಸಲು
ಹಸೀ ಬೆಂಡೇಕಾಯಿಯ ಕ್ರಮಭದ್ದ ಸೇವನೆಯಿಂದ ನಿವಾರಣೆ
೪೫
ರಕ್ತ ಹೆಪ್ಪುಗಟ್ಟುವುದನ್ನ ನಿಯಂತ್ರಿಸಲು
ಕಿವಿ ಹಣ್ಣನ್ನ ನಿಯಮಿತವಾಗಿ ಸೇವನೆ ಮಾಡಬೇಕು.
೪೬
ನಿದ್ರಾಹೀನತೆಯ ನಿವಾರಣೆಯನ್ನ
ಸಪೋಟಾ ಹಣ್ಣೀನ ನಿಯಮಿತ ಸೇವನೆ
೪೭
ಜಂತು ಹುಳಗಳ ತೊಂದರೆ ನಿವಾರಣೆ
ಲಾವಂಚವನ್ನ ನೀರಿನಲ್ಲಿ ಕುದಿಸಿ ಸೋಸಿ ಕುಡಿಯಿರಿ
೪೮
ಹಲ್ಲಿಗೆ ಹೊಳಪು ಬರಲು
೨೦ ದಿನಗಳ ಕಾಲ ಸ್ಟ್ರಾಬೆರಿ ಹಣ್ಣಿನಿಂದ ಹಲ್ಲನ್ನ ಉಜ್ಜಿ
೪೯
ದೃಸ್ಟಿ ಶಕ್ತಿಯನ್ನಹೆಚ್ಚಿಸಲು
ನಿಯಮಿತ ಹಾಗಲಕಾಯಿಯ ಬಳಕೆ
೫೦
ಅಜೀರ್ಣ ನಿವಾರಣೆಗೆ
ಬೆಳಗ್ಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸವನ್ನ ಹೀರಿ
೫೧
ಮೈ ಚರ್ಮದ ಒಡಕು ನಿವಾರಣೆಗೆ
ಸೇಬನ್ನ ನಿಯಮಿತ ಸೇವಿಸಿ
೫೨
ಬಾಯಿ ಕಹಿಯ ಸಮಸ್ಯೆ ನಿವಾರಣೆ
ಕೊತ್ತುಂಬರಿ ಸೊಪ್ಪನ್ನ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಿರಿ
೫೩
ಮಲಬಧ್ಧತೆ ನಿವಾರಣೆ ಮಾಡಲು
ಪ್ರತಿದಿನ ರಾತ್ರಿ ಮಲಗುವ ಮುನ್ನ ೨ ಚಮಚ್ ಜೇನು ತುಪ್ಪವನ್ನ ಬಿಸಿ ನೀರಿಗೆ ಸೇವಿಸಿ ಕುಡಿಯಿರಿ
೫೪
ಕೂದಲು ದಟ್ಟ ಬರಲು ಮತ್ತು ಕಾಂತಿಯುಕ್ತವಾಗಲಿಕ್ಕೆ
ಎಳ್ಳೆಣ್ಣೆಯನ್ನ ಲೇಪಿಸಿಕೊಳ್ಳೀ
೫೫
ಗಂಟಲು ಕೆರೆತವನ್ನ ನಿವಾರಣೆಗಾಗಿ
ಕಾಳುಮೆಣಸನ್ನ ಬೆಲ್ಲದ ಜೊತೆಗೆ ಸೇರಿಸಿ ಕಷಾಯವನ್ನ ಮಾಡಿ ಸೇವಿಸಿ
೫೬
ಗಾಯ ಬೇಗನೆ ಗುಣವಾಗಲು
ಬೆಂಡೇ ಗಿಡದ ಎಲೆಯನ್ನ ಅರೆದು ಹಚ್ಚಿರಿ
೫೭
ಮಧುಮೇಹದ ನಿವಾರಣೆಗಾಗಿ
ಕಿರಾತಕಡ್ಡಿಯ (ನೆಲ ಬೇವು) ಎಲೆಯ ಕಷಾಯವನ್ನ ಕುಡಿಯಿರಿ
೫೮
ತಲೆ ತುರಿಕೆ ನಿವಾರಣೆ ಮಾಡಲು
ಪ್ರತೀ ದಿನ ನಿಂಬೇ ಹಣ್ಣಿನ ರಸವನ್ನ ತಲೆಗೆ ಹಚ್ಚಿ ಚೆನ್ನಾಗಿ ಮಸ್ಸಾಜ್ ಮಾಡಿರಿ. ಆಮೇಲೆ ಅರ್ಧ ಗಂಟೆಯ ಮೇಲೆ ಸ್ನಾನ
೫೯
ಗಂಟಲು ನೋವಿನ ಶಮನಕ್ಕೆ
ನಿಂಬೇ ಹಣ್ಣೀನ ರಸ ಹಾಗೂ ಜೇನುತುಪ್ಪದ ಮಿಶ್ರಣವನ್ನ ಸೇವಿಸಿರಿ
೬೦
ಹೊಟ್ಟೇ ಉಬ್ಬರ ಕಮ್ಮಿ ಆಗಲು
ಹಸಿ ಶುಂಠಿಯನ್ನ ಬೆಲ್ಲದ ಜೊತೆಯಲ್ಲಿ ಸೇರಿಸಿ ಸವಿಯಿರಿ



೬೧
ಜ್ವರಗುಣವಾಗಲು
ಪಾರಿಜಾತ ಹೂವುಗಳಿಂದ ತಯ್ಯಾರಿಸಿದ ಕಷಾಯವನ್ನ ಸೇವಿಸಿರಿ
೬೧
ರೋಗಶಕ್ತಿ ಹೆಚ್ಚಿಸಲು
ಬೀಜ ತೆಗೆದ ಸೀಬೇ ಹಣ್ಣಿಗೆ ಹಾಲು ಮತ್ತು ಜೇನುತುಪ್ಪ ಬೆರೆಸಿ ಸೇವಿಸಿರಿ
೬೨
ರಕ್ತದೊಡವನ್ನ ನಿವಾರಿಸಲು
ಪ್ರತಿನಿತ್ಯ ಮೊಸರನ್ನ ಸೇವಿಸಿರಿ
೬೦
ಬಾಯಿ ಹುಣ್ಣೀನ ನಿವಾರಣೆ
ನಿಂಬೇ ರಸವನ್ನ ಬಾಯಿಯಿಂದ ಮೆಲ್ಲಗೆ ಹೀರಿ
೬೪
ಹಿಮೋಗ್ಲೋಬಿನ್ ಹೆಚ್ಚಳಕ್ಕೆ
ಬೆಲ್ಲವನ್ನ ನಿಯಮಿತವಾಗಿ ಸೇವಿಸಿರಿ
೬೫
ತಲೆನೋವು ನಿವಾರಣೆಗಾಗಿ
ಪುದಿನ ಸೊಪ್ಪನ್ನ ಅರೆದು ತಲೆಗೆ ಲೇಪ ಹಚ್ಚಿರಿ.
೬೬
ಕೂದಲು ಉದುರುವುದನ್ನ ನಿಯಂತ್ರಿಸಲು
ಬೇವಿನೆಲೆಯ ಪೇಸ್ಟನ್ನ ಹಚ್ಚಿ, ಅರ್ಧ ಗಂಟೆಯ ನಂತರ ಸ್ನಾನವನ್ನ ಮಾಡಿರಿ.
೬೭
ಕೆಮ್ಮನ್ನ ದೂರು ಮಾಡಲು
ಸಪೋಟವನ್ನ ನಿಯಮಿತ ಸೇವಿಸಿರಿ
೬೮
ಕಾಲು ನೋವಿನ ನಿವಾರಣೆಗಾಗಿ
ಪ್ರತಿದಿನ ಒಂದೆರಡು ಸೌತೇಕಾಯಿಯನ್ನ ಸೇವಿಸಿರಿ
೬೯
ಹುಣ್ಣುಗಳ ನಿವಾರಣೇ
ಅರಶಿನವನ್ನ ಲೇಪಿಸಿಕೊಳ್ಳಿರಿ
೭೦
ಜೀರ್ಣಕ್ರಿಯೆ ಉತ್ತಮಗೊಳಿಸಲು
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸವನ್ನ ಸೇವಿಸಿ
೭೧
ಅಜೀರ್ಣದ ಸಮಸ್ಯೆ ನಿವಾರಿಸಲು
ಉಪ್ಪನ್ನ ಬೆರೆಸಿದ ನೀರಿಗೆ ನಿಂಬೇ ರಸವನ್ನ ಬೆರೆಸಿ  ದಿನಕ್ಕೆ ೩ ಸಲ ಸೇವಿಸಿ
೭೨
ಸೀಳುಕೂದಲ ನಿವಾರಣೆಗಾಗಿ
ಹಾಗಲಕಾಯಿಯನ್ನ ವಾರಕ್ಕೆ ಮೂರುಬಾರಿ ನೆತ್ತಿಯ ಮೇಲೆ ಉಜ್ಜಿಕೊಳ್ಳೂವುದರಿಂದ
೭೩
ಒಣಕೆಮ್ಮುವಿನ ನಿವಾರಣೆಗಾಗಿ
ಏಲಕ್ಕಿಯನ್ನ ಬಾಯಿಯಲ್ಲಿಟ್ಟು, ರಸವನ್ನ ನುಂಗಿರಿ
೭೪
ಎದ್ ಉರಿಯ ಸಮಸ್ಯೆಗೆ
ನವಿಲು ಕೋಸಿನ ನಿಯಮಿತ ಸೇವನೆ
೭೫
ಮೊಡವೆ ನಿವಾರಣೆಗಾಗಿ
ಕಿತ್ತಳೆ ಸಿಪ್ಪೆಯಿಂದ ಮುಖವನ್ನ ಉಜ್ಜಿರಿ
೭೬
ಮೈ ಕೈ ನೋವಿನ ನಿವಾರಣೆಗಾಗಿ
ಸಾಸಿವೆ ಎಣ್ಣೆಯನ್ನ ಬಿಸಿ ಮಾಡಿ ಮೈ, ಕೈಗೆ ಹಚ್ಚಿಕೊಳ್ಳಿರಿ
೭೭
ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು
ಹಸಿ ನೆಲಗಡಲೆಯನ್ನ  ಅಗಿದು ತಿನ್ನುವುದರಿಂದ. ಆದರೆ ತೂಕ ಹೆಚ್ಚಲು ಸಾಧ್ಯವುಂಟು!
೭೮
ನಿಮ್ಮ ತೂಕ ಕಡಿಮೆ ಮಾಡಲು
ಕ್ರಮ ಭದ್ದ ಆಹಾರ ಸೇವನೆ
ಕರಿದ ಪದಾರ್ಥವನ್ನ ಆದಸ್ಟು ನಿಯಂತ್ರಿಸಿ
ಚಹಾ , ಕಾಫಿಗೆ ಆದಸ್ಟು ಸಕ್ಕರೆ ಕಡಿಮೆ
ಕೆಮಿಕಲ್ ಯುಕ್ತ ಜೂಸನ್ನ ಕಡಿಮೆ ಮಾಡಿ
ನೀರು ಆಲನ್ನೇ ಸೇವಿಸಿರಿ
ಸಕ್ಕರೆ ಹೆಚ್ಚಿರುವ ಬಿಸ್ಕೆಟ್ಟನ್ನ ಕಡಿಮೆ ಉಪಯೋಗ
ಕೂಡಿತವನ್ನ ತ್ಯಜಿಸಿರಿ
ಮಾಂಸದ ಸೇವನೆಯನ್ನ ನಿಯಂತ್ರಿಸಿರಿ
ಪ್ರತೀ ದಿನ ಬೆಳಿಗ್ಗೆ ೧ ಗಂಟೆ ಯೋಗಾಭ್ಯಾಸ
ಹಸಿವಾದಾವಾಗ ಮಾತ್ರ ಊಟದ ಸೇವನೆ
ನಿದ್ದೆಯನ್ನ ನಿಯಂತ್ರಿಸಿ
ಸದಾ ಚಟುವಟಿಕೆಯಲ್ಲಿರಿ
ಹೆಚ್ಚು ಹೆಚ್ಚು ಹಸೀ ತರಕಾರಿ ಸೇವನೆ
ಪ್ರತೀ ದಿನ ೨೦ ನಿಮಿಷ ಸ್ಕಿಪ್ಪಿಂಗ್ (ಹಗ್ಗದಾಟ)
೭೯
ರೋಗನಿರೋಧಕ ಶಕ್ತಿ ಹೆಚ್ಚಲು
ನಿಯಮಿತ ಎಳ್ಳಿನ ಸೇವನೆ
೮೦
ದಂತ ಕ್ಷಯವನ್ನ ಕಡಿಮೆ ಮಾಡಲು
ಅರಶಿನದ ಕೊಂಬನ್ನ ಸುಟ್ಟು ಪುಡಿ ಮಾಡಿ ಹಲ್ಲನ್ನ ಉಜ್ಜಿರಿ
೮೧
ಕಣ್ಣಿನ ನರಗಳಿಗೆ ಶಕ್ತಿ ತುಂಬಲು
ಬೆಳಗ್ಗೇ ಬೆಳಗ್ಗೆ ಹಸೀ ಕ್ಯಾರೆಟ್ಟನ್ನ ಸವಿಯಿರಿ
೮೨
ಯಕೃತ್, ಶ್ವಾಸಕೋಶ, ಹೃದಯ ಮತ್ತು ಮೆದುಳು ಸಂಬಂಧಿತ ರೋಗ ನಿವಾರಣೆಗೆ
ಮೆಂತ್ಯೆ ಸೊಪ್ಪಿನ ಹುಳಿ, ಪಲ್ಯ ಸೇವಿಸಿರಿ
೮೩
ಹೊಟ್ಟೇ ನೋವಿನ ನಿವಾರಣೆಗೆ
ಲವಂಗವನ್ನ ಕುಟ್ಟಿ ಉಪ್ಪು ಮತ್ತು ಜೀರಿಗೆಯೊಂದಿಗೆ ಬಾಯಲ್ಲಿಟ್ಟು ಚಪ್ಪರಿಸಿ
೮೪
ಬಹುರೋಗನಿವಾರಣೆಗೆ
ತಣ್ಣೀರಿನ ಸ್ನಾನ ಸದಾ ಒಳ್ಳೆಯದು
೮೫
ಕೀಲು ನೋವಿನ ನಿವಾರಣೆಗೆ
ನುಗ್ಗೇ ಸೊಪ್ಪು, ತುಳಸೀ ಎಲೆಗ್ಳನ ಹುರಿದು ಶಾಖವನ್ನ ಕೊಡಿರಿ
೮೬
ರಕ್ತದೊಟ್ಟಡವನ್ನ ನಿಯಂತ್ರಿಸಲು ಮತ್ತು ದೇಹದ ರೋಗ ನಿವಾರಕ ಶಕ್ತಿ ಹೆಚ್ಚಿಸಲು
ದಾಳಿಂಬ ಹಣ್ಣನ್ನ ನಿಯಮಿತ ಸೇವಿಸಿ
೮೭
ಜೀರ್ಣ ಕ್ರಿಯೆಗೆ
ಶಕ್ತಿ ವೃಅಧ್ಧಿಸಲು
ಮಲಬಧ್ಧತೆ ತಡೆಯಲು
ಬಲವಾದ ಮೂಳೆಗಳಿಗೆ
ಸುಕ್ಕುಗಟ್ಟುವಿಕೆ ತಡೆಯಲು
ರಕ್ತದೊಟ್ಟಡ ಸಮಸ್ಯಗೆ
ತೂಕವನ್ನ ಇಳಿಸುವಿಕೆಗೆ
ನೀರಿನ ಅಂಶ ಹೆಚ್ಚಿಸಲು
ಎಳನೀರಿನ ಸೇವನೆ ಮಾಡುತ್ತಲೇ ಇರಿ
೮೮
ಮಲಬಧ್ಧತೆ ನಿವಾರಣೆ ಮಾಡಲು
ಬಾಳೇ ಹಣ್ಣನ್ನ ಸೇವಿಸಿರಿ. ಅದೂ ಮಧ್ಯಾಹ್ನ ಮಾತ್ರವೇ. ರಾತ್ರಿ ಸೇವಿಸದಿರಿ.
೮೯
ಮಧು ಮೇಹದ ನಿಯಂತ್ರಣ
ಕ್ಯಾನ್ಸರ್ ಕಾಹಿಲೆಗೆ
ಜೀರ್ಣ ಕ್ರಿಯೆಗೆ
ಕಣ್ಣಿನ ದೃಸ್ಟಿ ಉತ್ತಮಗೊಳಿಸಲು
ರಕ್ತ ಶುಧ್ಧೀಕರಣಕ್ಕೆ
ತೂಕವನ್ನ ಇಳಿಸಲು
ಹಾಗಲ ಕಾಯಿ ಜೂಸನ್ನ ಒಂದು ೧೫ ದಿನ ಉಪಯೋಗಿಸಿ ನೋದಿ!
೯೦
ಜೀರ್ಣ ಶಕ್ತಿ ವೃಧ್ಧಿಸಲು
ಅರ್ಧ ಚಮಚ ಸಾಸಿವೆ ಪುಡಿಯನ್ನ ಬಿಸಿನೀರಿನಿಂದ ಸೇವಿಸಿ ನೋಡಿರಿ
೯೧
ಹುಣ್ಣನ್ನ ಗುಣ ಮಾಡಲು
ಸಾಸಿವೆಯನ್ನ ನೀರಿನಲ್ಲಿ ಅರೆದು, ವೇಳ್ಯದೆಲೆಯ ಮೇಲೆ ಹಚ್ಚಿ, ಹುಣ್ಣಿಗೆ ಕಟ್ಟಿರಿ
೯೨
ಮಂಡೀ ನೋವಿನ ನಿವಾರಣೆಗಾಗಿ
ಸಾಸಿವೆಯ ಪೇಸ್ಟನ್ನ ಒಂದು ಬಟ್ಟೆಯಲ್ಲಿ ಹಾಕಿ ನೋವಿರುವ ಜಾಗಕ್ಕೆ ಪಟ್ಟೀ ಕಟ್ಟಿ, ೬ ಗಂಟೆಯ ಮೇಲೆ ಸ್ನಾನ ಮಾಡಿ ನೋಡಿ.
೯೩
ಅಜೀರ್ಣ ದೂರಗೊಳಿಸಲು
ಅರ್ಧ ಲೋಟ ಬಿಸಿನೀರಿಗೆ, ಅರ್ಧ ಚಮಚ ಬೆಳ್ಳುಳ್ಳಿ ರಸ, ಒಂದು ಚಿಟಿಕೆ ಸೈಂಧವ ಲವಣ ಹಾಕಿ ಕಲಸಿ ಕುಡಿಯಿರಿ
೯೪
ಕಿವಿನೋವು ನಿವಾರಣೆಗೆ
ಬೆಳ್ಳುಳ್ಳಿಯನ್ನ ಜಜ್ಜಿ ಎಣ್ಣೆಗೆ ಹಾಕಿ ಬಿಸಿ ಮಾಡಿ, ತಣ್ಣಗಾದ ನಂತರ ಕಿವಿಗೆ  ಮೂರ್ನಾಲ್ಕು ಬಾರಿ ಹಾಕಿದರೆ ನೋವು ಡುರ!

೯೫
ಗಂಟಲು ನೋವು ನಿವಾರಣೆಗೆ
ಬೆಳ್ಳುಳ್ಳಿ ಎಸಳು, ಕಾಳು ಮೆಣಸು ಮತ್ತು ದುಂಡು ಮಲ್ಲಿಗೆಯ ಎಲೆ ಸೇರಿಸಿ ನುಣ್ಣಗೆ ಅರೆದು ಮಾತ್ರೆಯನ್ನ ತಯ್ಯಾರಿಸಿ ದಿನಕ್ಕೆ ಮೂರು ಬಾರಿ ಈ ಮಾತ್ರೆಯನ್ನ ಸೇವಿಸಿರಿ
೯೬
ಆನ್ ಏಪ್ಪಲ್  ಎ ಡೇ
೧ ಲೆಮನ್ ಎ ಡೇ
೩ ಲೀಟರ್ಸ್ ವಾಟರ್ ಎ ಡೇ
೧ ಕಪ್ ಎ ಮಿಲ್ಕ್ ಎ ಡೇ
ಒಣ ತುಲ್ಸೀ ಎ ಡೇ
ನೋ ಡಾಕ್ಟರ್
ನೋ ಫೇಟ್
ನೋ ಡಿಸೀಸಸ್
ನೋ ಬೋನ್ ಡಿಸೀಸ್
ನೋ ಕ್ಯಾನ್ಸರ್
೯೭
ನಿಮ್ಮ ಸೌಂದರ್ಯ ಹೆಚ್ಚಿಸಲು
ಗ್ರೀನ್ ಟೀ ಸವಿಯಿರಿ
೯೮
ಹಲವು ರೋಗಗಳ ನಿವಾರಣೆಗಾಗಿ
ಹಾಲಿಗೆ ಅರಸಿನ ಹುಡಿಯನ್ನ ಬೆರೆಸಿ ಕುಡಿಯಿರಿ
ಇದನ್ನ ಕಂಪಾಯಿಲ್ ಮಾಡಿದವರು


ಡಾಕ್ಟರ್ ಸುರೇಂದ್ರ ಉಪಾಧ್ಯ, ಎಮ್.ಎಸ್.ಸಿ.;ಪಿ.ಹೆಚ್.ಡಿ (ಜ್ಯೋತಿಷ)

 ೩೦/೦೪/೨೦೧೬

No comments:

Post a Comment